tag:blogger.com,1999:blog-8971885079679307601.post6875286209594457478..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಮೈಸೂರು ಮಲ್ಲಿಗೆ----ಕೆಲ ಪ್ರಶ್ನೆಗಳು..umesh desaihttp://www.blogger.com/profile/17670005616901725682noreply@blogger.comBlogger12125tag:blogger.com,1999:blog-8971885079679307601.post-46063323331859924722009-07-02T05:17:33.649-05:002009-07-02T05:17:33.649-05:00ದೇಸಾಯಿ ಸರ್,
ನಾಟಕವನ್ನು ನೋಡಲು ನಾನು ಬಂದಿದ್ದೆ. ಅಲ್ಲ...ದೇಸಾಯಿ ಸರ್,<br /><br />ನಾಟಕವನ್ನು ನೋಡಲು ನಾನು ಬಂದಿದ್ದೆ. ಅಲ್ಲಿ ನಿಮ್ಮ ಪರಿಚಯವೂ ಆಗಿದ್ದು ಖುಷಿಯಾಯ್ತು...<br /><br />ನಾಟಕದ ಬಗೆಗೆ ನಿಮ್ಮ ವಿಶ್ಲೇಷಣೆ ವಿಭಿನ್ನವೆನಿಸುತ್ತೆ...<br />ಸಾಹಿತಿ ಏಕೆ ಬಡತನದಲ್ಲಿರುತ್ತಾನೆ ಅನ್ನುವುದು ಪ್ರಶ್ನೆ...ಈಗಲೂ ಕಾಡುತ್ತದೆ...<br />ಒಟ್ಟಾರೆ ನಾಟಕದ ಅನುಭವ ಅಧ್ಬುತವೆನಿಸುತ್ತದೆ...ಜೊತೆಗೆ ಡಾ.ರಾಜರಾಂ ಕೊನೆಯಲ್ಲಿ ಪ್ರೇಕ್ಷರನ್ನು ಬೀಳ್ಕೊಟ್ಟಿದ್ದು ಮಾತ್ರ ಅಪ್ಯಾಯಮಾನವೆನಿಸುತ್ತದೆ...<br />ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-67731024962995287802009-06-30T22:51:05.866-05:002009-06-30T22:51:05.866-05:00ಮಾನ್ಯರೆ ನನ್ನ ಬ್ಲಾಗಗೆ ಮೊದಲ ಸಲ ಬಂದಿರುವಿರಿ,ಮೆಚ್ಚಿರುವಿ...ಮಾನ್ಯರೆ ನನ್ನ ಬ್ಲಾಗಗೆ ಮೊದಲ ಸಲ ಬಂದಿರುವಿರಿ,ಮೆಚ್ಚಿರುವಿರಿ ಧನ್ಯವಾದಗಳು ನಿಮಗೆ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-20930328199226204252009-06-30T10:22:41.415-05:002009-06-30T10:22:41.415-05:00ದೇಸಾಯಿಯವರೇ
ನಿಮ್ಮ ಅಂಬೋಣ..ನಾವೆಲ್ಲಾ ನಂಬೋಣ...ನಂಬಲೇ ಬೇಕ...ದೇಸಾಯಿಯವರೇ<br />ನಿಮ್ಮ ಅಂಬೋಣ..ನಾವೆಲ್ಲಾ ನಂಬೋಣ...ನಂಬಲೇ ಬೇಕು...!! ಎಷ್ಟು ದಿಟ ನಿಮ್ಮ ಮಾತು...??!! ಸಿರಿವಂತ ಭಾಷೆಯ ಸಂಪದ ತುಂಬುವ ಕತೃಗಳು...ಕವಿಪುಂಗವರು...ಆದರೆ ನಾವು ಬಡವರು...ಯೋಚನೆಯಲ್ಲಿ..ನಿಯೋಜನೆಯಲ್ಲಿ, ಕಾರ್ಯಾಚರಣೆಯಲ್ಲಿ ಮತ್ತು ಎಲ್ಲಕ್ಕೂ ಮಿಗಿಲಾಗಿ ರಾಜಕೀಯ ಇಚ್ಛಾಶಕ್ತಿಯಲ್ಲಿ...ಎಲ್ಲವಾದರೆ..ಇಂತಹ ಶ್ರೀಮಂತ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಎಷ್ಟೊಂದು ಜಗ್ಗಾಟ..ಪೀಕಲಾಟ...ಗೋಜಲು!!! ಒಳ್ಳೆಯ ವಿಷಯವನ್ನು ಪ್ರಸ್ತಾಪಿಸಿದ್ದೀರಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8971885079679307601.post-20207488642462367682009-06-26T23:00:10.310-05:002009-06-26T23:00:10.310-05:00ಸುನಾಥಸರ್ ಮೂಲಭೂತ ಪ್ರಶ್ನೆ ಭಾರತದೇಶದಲ್ಲಿ ಮಾತ್ರ ಹೀಗಿ...ಸುನಾಥಸರ್ ಮೂಲಭೂತ ಪ್ರಶ್ನೆ ಭಾರತದೇಶದಲ್ಲಿ ಮಾತ್ರ ಹೀಗಿರಬೇಕು..ನಾನು ಲೇಖನದಲ್ಲಿ ಗಾಲಿಬ್ ಹೆಸರು ಪ್ರಸ್ತಾಪ<br />ಮಾಡಲಿಲ್ಲ ಪ್ರತಿಭಾ ದೈತ್ಯ ಆತ ಆದರೇನೂ ಬಡತನ ಹಾಸಿ ಹೊದ್ದು ಮಲಗಿದವ...!umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-55001887737253615192009-06-26T22:57:10.874-05:002009-06-26T22:57:10.874-05:00ಹೆಗಡೆ ಅವರಿಗೆ ಧನ್ಯವಾದಗಳು..ನಿಮ್ಮ ಮುಖತಃ ಭೆಟ್ಟಿ ಆಗಿದ...ಹೆಗಡೆ ಅವರಿಗೆ ಧನ್ಯವಾದಗಳು..ನಿಮ್ಮ ಮುಖತಃ ಭೆಟ್ಟಿ ಆಗಿದ್ದು ಸಂತೋಷವಾಗಿತ್ತು<br />ಇನ್ನೂ ಆ ನಾಟಕದ ಗುಂಗು ಇಳಿದಿಲ್ಲ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-23768671965931700232009-06-26T22:53:13.912-05:002009-06-26T22:53:13.912-05:00ಮೇಡಂ ಮೆಚ್ಚಿದ್ದಕ್ಕೆ ಧನ್ಯವಾದಗಳು...ಸಾಂಸ್ಕೃತಿಕ ಬಡತನ ನಮ...ಮೇಡಂ ಮೆಚ್ಚಿದ್ದಕ್ಕೆ ಧನ್ಯವಾದಗಳು...ಸಾಂಸ್ಕೃತಿಕ ಬಡತನ ನಮ್ಮ ಕನ್ನಡದವರಲ್ಲಿ ಸ್ವಲ್ಪ ಹೆಚ್ಚಿಗೆಯೇ ಇದೆ...<br />ಮಾಸ್ತಿ ಇದಕ್ಕೆ ಅಪವಾದವಾಗಿದ್ದರು... .ನೀವು ಹೇಳುವುದೂ ಸರಿ ಸರ್ಕಾರದ ಮೇಲೆಯೇ ಎಲ್ಲ ಜವಾಬ್ದಾರಿ ಹೇರುವಹಾಗಿಲ್ಲ<br />ಆದ್ರೂ ಒಂದು ಪರಂಪರೆ ಉಳಿಯಬೇಕು ಅಂದ್ರ ಎಲ್ಲರ ಶ್ರಮಾ ಬೇಕಾಗ್ತದ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-60026824874512718142009-06-26T22:48:33.795-05:002009-06-26T22:48:33.795-05:00"-"
plz display ur identitity ...
anyway..."-"<br />plz display ur identitity ...<br />anyway thanks for ur comments...<br />keep coming to my blog<br />and update me with your valuable thoughts...!umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-32356837122668765512009-06-26T22:44:29.561-05:002009-06-26T22:44:29.561-05:00gopal thanks foyur comment...!gopal thanks foyur comment...!umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-17413433962343978152009-06-26T01:24:53.191-05:002009-06-26T01:24:53.191-05:00ಸಾಹಿತಿ ಏಕೆ ಬಡತನದಲ್ಲಿಯೇ ಇರುತ್ತಾನೆ?
ಇದು ನಿರಂತರ ಪ್ರಶ...ಸಾಹಿತಿ ಏಕೆ ಬಡತನದಲ್ಲಿಯೇ ಇರುತ್ತಾನೆ? <br />ಇದು ನಿರಂತರ ಪ್ರಶ್ನೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-66268333869880495802009-06-25T23:49:45.029-05:002009-06-25T23:49:45.029-05:00ಉಮೇಶ್ ದೇಸಾಯಿಯವರೆ....
ಅದು ನಾಟಕ ಎಂದು ಅನಿಸುವದಿಲ್ಲ.....ಉಮೇಶ್ ದೇಸಾಯಿಯವರೆ....<br /><br />ಅದು ನಾಟಕ ಎಂದು ಅನಿಸುವದಿಲ್ಲ....<br />ನನಗಂತೂ ಹಲವು ಬಾರಿ ಕಣ್ಣಲ್ಲಿ ನೀರು ಬಂತು..<br />ಮೂರನೆ ಬಾರಿ ನೋಡುತ್ತಿದ್ದರೂ ಸಹ....<br /><br />ತುಂಬಾ ಚೆನ್ನಾಗಿ ವಿಶ್ಲೇಶಿಸಿದ್ದೀರಿ...<br /><br />ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8971885079679307601.post-29648603210797325872009-06-25T06:13:56.918-05:002009-06-25T06:13:56.918-05:00ಒಳ್ಳೆಯ ಲೇಖನ ಉಮೇಶ್. ಹಾಡುಗಳೆಡೆಗೆ ನಿಮ್ಮ ಒಲವು ಕಂಡು ಖುಷ...ಒಳ್ಳೆಯ ಲೇಖನ ಉಮೇಶ್. ಹಾಡುಗಳೆಡೆಗೆ ನಿಮ್ಮ ಒಲವು ಕಂಡು ಖುಷಿಯಾಗುತ್ತೆ. ಕವಿ ಮತ್ತು ಕಲಾವಿದರಿಗೆ ವೇದಿಕೆಯನ್ನೊದಗಿಸಿಕೊಡುವುದು ಕೇವಲ ಸರಕಾರದ ಕೆಲಸವಲ್ಲ, ಪ್ರತಿಯೊಬ್ಬ ಸೃಜನಶೀಲ ವ್ಯಕ್ತಿಯದು ಅನ್ನುವ ಅರಿವು ಜನರಲ್ಲಿ ಜಾಗೃತಗೊಂಡಲ್ಲಿ ಕನ್ನಡದ ಪತಿಭೆಗಳು ನೆಮ್ಮದಿಯ ಜೀವನ ನಡೆಸಬಹುದೇನೊ..Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-8971885079679307601.post-37994055019158661832009-06-25T01:29:40.532-05:002009-06-25T01:29:40.532-05:00Hi Umesh, nijakkoo olleya ankana.. uttharavirada p...Hi Umesh, nijakkoo olleya ankana.. uttharavirada prashne keltheerallappa... manassalli huttada uttara baayinda hege thaane barutte.<br /><br />Innedro namma kalaavidarige gaurava kododanna kalthkolde idre sadyadalle kaleyannoo museumnalle nodbeku ansutte<br /><br />Devuda... entha kaala banthappa<br /><br />Anyway, hatsoff sir... olle prayathna.. Great going!!ಅವೀನ್https://www.blogger.com/profile/05444398291071443776noreply@blogger.com