tag:blogger.com,1999:blog-8971885079679307601.post6625169447796815210..comments2023-06-30T03:19:09.144-05:00Comments on ದೇಸಾಯರ ಅಂಬೋಣ: " ನಾ ಮಾತ್ರ ತಾಯಿ ಅಲ್ವಾ...."umesh desaihttp://www.blogger.com/profile/17670005616901725682noreply@blogger.comBlogger5125tag:blogger.com,1999:blog-8971885079679307601.post-9583707875065209522009-10-11T23:54:29.442-05:002009-10-11T23:54:29.442-05:00ವಿಷಯ ಪ್ರಸ್ತುತಿಗೆ ಧನ್ಯವಾದಗಳು. ಕತೆ ಓದಬೇಕೆನಿಸುತ್ತಿದೆ....ವಿಷಯ ಪ್ರಸ್ತುತಿಗೆ ಧನ್ಯವಾದಗಳು. ಕತೆ ಓದಬೇಕೆನಿಸುತ್ತಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8971885079679307601.post-1916760422302031972009-10-05T22:15:00.596-05:002009-10-05T22:15:00.596-05:00ಶಿವು ನಿಮ್ಮ ಅನಿಸಿಕೆಗೆ ಸ್ವಾಗತ ಆದರೆ ಅದು ಮಯೂರ ಅಲ್ಲ ...ಶಿವು ನಿಮ್ಮ ಅನಿಸಿಕೆಗೆ ಸ್ವಾಗತ ಆದರೆ ಅದು ಮಯೂರ ಅಲ್ಲ ತುಷಾರ.umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-67045057993435837232009-10-05T22:14:01.068-05:002009-10-05T22:14:01.068-05:00ಈ ಕಹಿಗುಳಿಗೆಗಳಿಗೆ ಮುಕ್ತಿ ಇಲ್ಲವೇ ಸರ್ ಸುಮಾರು ಐವ್ವತ್ತ...ಈ ಕಹಿಗುಳಿಗೆಗಳಿಗೆ ಮುಕ್ತಿ ಇಲ್ಲವೇ ಸರ್ ಸುಮಾರು ಐವ್ವತ್ತು ವರ್ಷಗಳಿಂದೀಚೆಗೆ ಈ ಭೇದಬಾವ ಹೆಚ್ಚಾಗುತ್ತಲೇ ಇದೆ<br />ಅನೇಕ ಜನ ನೀರಿನಿಂದ ಸೂರು,ಅನ್ನ ಕಳೆದುಕೊಂಡು ಒದ್ದಾಡುತ್ತಿದ್ದರೆ ಖೇಣಿ ಅಂತಹವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ<br />ಉಪೇಂದ್ರ ಅಂತಹವರು ಅಲ್ಲಿ ಹೋಗಿ ರಂಜಿಸುತ್ತಾರೆ...!umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-53442689324797834452009-10-04T06:47:00.512-05:002009-10-04T06:47:00.512-05:00ದೇಸಾಯಿ ಸರ್,
ಮಯೂರದಲ್ಲಿನ ಕತೆಯನ್ನು ಓದಿದ್ದೇನೆ. ಆ ಕತೆಯ...ದೇಸಾಯಿ ಸರ್,<br /><br />ಮಯೂರದಲ್ಲಿನ ಕತೆಯನ್ನು ಓದಿದ್ದೇನೆ. ಆ ಕತೆಯಂತೂ ನಿಜಕ್ಕೂ ಮನಕಲಕುತ್ತದೆ. ನಮ್ಮ ನಿತ್ಯ ಸಮಾಜದ ಪರಿಸ್ಥಿತಿಯನ್ನು ಚೆನ್ನಾಗಿ ಪ್ರತಿಬಿಂಬಿಸಿರುವ ಕತೆಯನ್ನು ನೀವು ಮತ್ತೆ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ..<br /><br />ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-22386531039248098932009-10-03T08:55:17.166-05:002009-10-03T08:55:17.166-05:00ವಾಸ್ತವದ ಕಟುತ್ವ ತು೦ಬಿದ ಕಹಿಗುಳಿಗೆ. ನಾವು ಈ ವಿಷವರ್ತುಲದ...ವಾಸ್ತವದ ಕಟುತ್ವ ತು೦ಬಿದ ಕಹಿಗುಳಿಗೆ. ನಾವು ಈ ವಿಷವರ್ತುಲದ ಭಾಗಗಳು. ಮನಕಲಕುವ ಕಥೆ.PARAANJAPE K.N.https://www.blogger.com/profile/11530377389174618587noreply@blogger.com