tag:blogger.com,1999:blog-8971885079679307601.post3853742356002236393..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಈ ಸರತೆ...umesh desaihttp://www.blogger.com/profile/17670005616901725682noreply@blogger.comBlogger7125tag:blogger.com,1999:blog-8971885079679307601.post-32602768847884986452012-07-02T01:20:14.476-05:002012-07-02T01:20:14.476-05:00ಓದಲು ಕಷ್ಟವಾಗುತ್ತದೆ ಸರ್. ರೈತನ ಕಷ್ಟಗಳಿಗೆಲ್ಲ ಕೊನೆ ಎಂ...ಓದಲು ಕಷ್ಟವಾಗುತ್ತದೆ ಸರ್. ರೈತನ ಕಷ್ಟಗಳಿಗೆಲ್ಲ ಕೊನೆ ಎಂದೋ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-8971885079679307601.post-25196154024374752152012-07-02T00:23:38.362-05:002012-07-02T00:23:38.362-05:00ಯಾಕೋ ಸಾರ್,
ರೈತಾಪಿ ಜನಕ್ಕೆ ಪದೇಪದೇ ಆಘಾತಗಳ ಸರಮಾಲೆ. ಮೊ...ಯಾಕೋ ಸಾರ್,<br /><br />ರೈತಾಪಿ ಜನಕ್ಕೆ ಪದೇಪದೇ ಆಘಾತಗಳ ಸರಮಾಲೆ. ಮೊದಲೇ ಕೈಕೊಟ್ಟ ಮುಂಗಾರು ಮಳೆ, ಆಮೇಲೆ ಬಿತ್ತನೆ ಬೀಜವೋ ರಸಗೊಬ್ಬರವೋ ಕೇಳಿದರೆ ಸರ್ಕಾರದಿಂದ ಬಂದೂಕು ಮೊರೆತ ಮತ್ತೆ ಲಾಠಿ ಪ್ರಹಾರ! ಇನ್ನೇನು ತಾನೇ ಮಾಡುತ್ತಾನೆ ನೇಗಿಲ ಯೋಗಿ?<br /><br />ವ್ಯವಸಾಯ ಅಂದ್ರೆ ನೀನು ಸಾಯ ನಾನು ಸಾಯ ಅಂತ ಆಗೋಗಿದೆ. ಭಗವಂತನಿಗೆ ಭರ್ತಿ ನಿದ್ರೆ!!!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8971885079679307601.post-21816462119186456462012-07-01T23:16:45.216-05:002012-07-01T23:16:45.216-05:00ಸುಂದರ ಪದಗಳ ಸಾಲು ಚಿತ್ರಣ...
ರೈತನ ಬದುಕಿನ ಚಿತ್ರಣ...
ಅ...ಸುಂದರ ಪದಗಳ ಸಾಲು ಚಿತ್ರಣ...<br /><br />ರೈತನ ಬದುಕಿನ ಚಿತ್ರಣ...<br />ಅವನಿಲ್ಲದೆ ನಮಗೆ ಊಟವಿಲ್ಲ..<br />ಆದ್ರೆ ಅವನ ನೋವು ಯಾವ ರಾಜಕಾರಣಿಗೂ ಬೇಕಿಲ್ಲ<br />ತಮ್ಮ ಬೆಲೆ ಬೇಯಿಸುವುದಷ್ಟೇ ಗೊತ್ತು...<br />ಆದ್ರೆ ಅವರಿಗೆ ತಿಳಿದಿಲ್ಲ..ಆ ಬೇಳೆ ಕೂಡ ರೈತನೇ ಬೆಳಯಬೇಕು..<br />ದುರಂತ..ದುರಂತ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-8971885079679307601.post-16816727990745996342012-07-01T01:58:44.000-05:002012-07-01T01:58:44.000-05:00ಹೇಳಲು ಮಾತುಗಳಿಲ್ಲ...ಹೇಳಲು ಮಾತುಗಳಿಲ್ಲ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-8971885079679307601.post-14264840990610606362012-07-01T00:03:59.931-05:002012-07-01T00:03:59.931-05:00Very NiceVery Nicemadhurihttps://www.blogger.com/profile/14505178379470036975noreply@blogger.comtag:blogger.com,1999:blog-8971885079679307601.post-77073680456233980082012-06-30T23:28:09.046-05:002012-06-30T23:28:09.046-05:00ದೇಸಾಯಿಯವರೆ..
ಓದುತ್ತ ಓದುತ್ತ ಕಣ್ಣಲ್ಲಿ ನೀರಾಡಿತು...
ಊ...ದೇಸಾಯಿಯವರೆ..<br />ಓದುತ್ತ ಓದುತ್ತ ಕಣ್ಣಲ್ಲಿ ನೀರಾಡಿತು...<br /><br />ಊಟಕೊಡುವ ರೈತನ ಕಷ್ಟ...<br />ಕಣ್ಣೀರು ಒರೆಸಲು ಯಾರೂ ಇಲ್ಲ...<br />ಎಲ್ಲರೂ ವೇಷಧಾರಿ ಮುಖವಾಡದವರು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8971885079679307601.post-40044906095685651762012-06-30T23:26:01.429-05:002012-06-30T23:26:01.429-05:00ತಾಟಿಗೆ ಎರಡು ರೊಟ್ಟಿ..ಕಣ್ತುಂಬ ನಿದ್ರೆ ಛಂದದೊಂದು ಕನಸು
ಮ...ತಾಟಿಗೆ ಎರಡು ರೊಟ್ಟಿ..ಕಣ್ತುಂಬ ನಿದ್ರೆ ಛಂದದೊಂದು ಕನಸು<br />ಮುಚ್ಚಿದ ಅವನ ಖಜಾನಿ ಬಾಗಿಲು ಇನ್ನಾದರೂ ತೆರೆದುಕೊಂಡೀತು..<br />ತುಂಬಾ ಚೆನ್ನಾದ ಕವಿತೆ ... ತುಂಬಾ ಇಷ್ಟ ವಾಯ್ತುವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.com