tag:blogger.com,1999:blog-8971885079679307601.post218219579209472546..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಬುತ್ತಿ ಗಂಟು--೩--ಸುಂದ್ರಾ ಕಾಕುumesh desaihttp://www.blogger.com/profile/17670005616901725682noreply@blogger.comBlogger13125tag:blogger.com,1999:blog-8971885079679307601.post-83599707727218101052010-11-13T10:28:48.441-06:002010-11-13T10:28:48.441-06:00ತುಂಬಾ ಆಪ್ತವಾಗಿ ಹಿರಿಚೇತನಗಳ ತ್ಯಾಗಭಾವವನ್ನ ಸುಂದ್ರಾಕಾಕು...ತುಂಬಾ ಆಪ್ತವಾಗಿ ಹಿರಿಚೇತನಗಳ ತ್ಯಾಗಭಾವವನ್ನ ಸುಂದ್ರಾಕಾಕು ಉದಾಹರಣೆ ಮೂಲಕ ವಿವರಿಸಿದ್ದಿರಾ..ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8971885079679307601.post-14544754060785451952010-10-23T09:34:11.625-05:002010-10-23T09:34:11.625-05:00ಭಟ್ ಸರ್ ಕವಿತೆಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...ಭಟ್ ಸರ್ ಕವಿತೆಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-89033493238046843722010-10-23T09:33:06.527-05:002010-10-23T09:33:06.527-05:00ಕಾಕಾ ಇದಕ್ಕ ಏನು ಅನ್ನಬೇಕು ಗೊತ್ತಿಲ್ಲ ನಮ್ಮ ದೇಸಾಯಿಮನೆತನ...ಕಾಕಾ ಇದಕ್ಕ ಏನು ಅನ್ನಬೇಕು ಗೊತ್ತಿಲ್ಲ ನಮ್ಮ ದೇಸಾಯಿಮನೆತನದಾಗ ಹಿರೇತಲಿ ಭಾಳ ಕಮ್ಮಿ..ಹಿಂಗಾಗಿ ನೆನಪಿನ್ಯಾಗ ಅವರನ್ನು ನೆನೆಸೋಣ ಅಂತ ಈ ಕವಿತಾ ಬ್ಲಾಗಿಗೆ ಹಾಕಿದೆumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-41532705759141254612010-10-23T09:30:46.348-05:002010-10-23T09:30:46.348-05:00ಪರಾಂಜಪೆ ಅವರೆ ಕವಿತೆ ೨೦೦೩ ರಲ್ಲಿ ಬರೆದಿದ್ದು ಮೆಚ್ಚಿಕೊಂಡ...ಪರಾಂಜಪೆ ಅವರೆ ಕವಿತೆ ೨೦೦೩ ರಲ್ಲಿ ಬರೆದಿದ್ದು ಮೆಚ್ಚಿಕೊಂಡಿದ್ದಕ್ಕೆ ಧನ್ಯumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-62314506820667263382010-10-23T09:29:16.916-05:002010-10-23T09:29:16.916-05:00ಡಾಕ್ಟರ್ ಅನಿಸಿಕೆಗೆ ಧನ್ಯೋಸ್ಮಿಡಾಕ್ಟರ್ ಅನಿಸಿಕೆಗೆ ಧನ್ಯೋಸ್ಮಿumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-86004076502175313132010-10-23T09:28:27.065-05:002010-10-23T09:28:27.065-05:00ವಿಜಯಶ್ರೀ ಅವರೆನಿಮ್ಮ ಅನಿಸಿಕೆಗೆ ಧನ್ಯವಾದಗಳು..ವಿಜಯಶ್ರೀ ಅವರೆನಿಮ್ಮ ಅನಿಸಿಕೆಗೆ ಧನ್ಯವಾದಗಳು..umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-19928036338135062982010-10-23T09:27:24.731-05:002010-10-23T09:27:24.731-05:00ನನ್ನ ಬ್ಲಾಗಿಗೆಬಂದು ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧ...ನನ್ನ ಬ್ಲಾಗಿಗೆಬಂದು ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..ಅನಂತ್ ರಾಜ್ ಅವರೆ..umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-87023131450145859652010-10-22T00:49:55.035-05:002010-10-22T00:49:55.035-05:00ಹಿರಿಯರ ಜೀವನಾದರ್ಶವೇ ಹಾಗೆ. ಅನೇಕ ಹಿರಿಯ ಜೀವಗಳು ಎಲೆಮರೆಯ...ಹಿರಿಯರ ಜೀವನಾದರ್ಶವೇ ಹಾಗೆ. ಅನೇಕ ಹಿರಿಯ ಜೀವಗಳು ಎಲೆಮರೆಯ ಕಾಯಿಗಳು! ಇಲ್ಲಿ ತಮ್ಮ ಕಥನ-ಕವನ ಚೆನ್ನಾಗಿ ಮೂಡಿಬಂದಿದೆ,ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8971885079679307601.post-69537375884967413282010-10-19T05:30:53.959-05:002010-10-19T05:30:53.959-05:00ಹಿರಿಯರನ್ನು ನೆನಸಿಕೊಂಡಾಗ, ನಮ್ಮ ಬಾಳಿಗೆ ಅವರು ನೀಡಿದ ಪ್ರ...ಹಿರಿಯರನ್ನು ನೆನಸಿಕೊಂಡಾಗ, ನಮ್ಮ ಬಾಳಿಗೆ ಅವರು ನೀಡಿದ ಪ್ರೀತಿ ನೆನಪಾಗುತ್ತದೆ. ದೇಸಾಯರ, ನಿಮ್ಮ ನೆನಪಿನ ಬುತ್ತಿಯೊಳಗ ಸಿಹಿಯನ್ನು ತುಂಬಿಕೊಟ್ಟ ನಿಮ್ಮ ಕಾಕೂಗೆ ನನ್ನ ಪ್ರಣಾಮಗಳು. ನಿಮ್ಮ ಬುತ್ತಿಯನ್ನು ನಮಗೂ ಹಂಚಿದ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-67540903324054316952010-10-17T23:08:53.207-05:002010-10-17T23:08:53.207-05:00ಹೌದು, ಅ೦ಥ ಮಹಾತಾಯಿ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಇರುತ...ಹೌದು, ಅ೦ಥ ಮಹಾತಾಯಿ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತಾರೆ. ಆದರೆ ಗುರುತಿಸಿ ಆದರಿಸುವವರು ಕಡಿಮೆ. ನೀವು ತು೦ಬ ಚೆ೦ದನೆಯ ಕವನದ ಮೂಲಕ ಅವರು ಅನುಭವಿಸಿದ ನೋವು ಮತ್ತವರ ವ್ಯಕ್ತಿತ್ವ ಅನಾವರಣಗೊಳಿ ಸಿದ್ದೀರಿ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-8971885079679307601.post-40863209885023696622010-10-17T05:46:46.659-05:002010-10-17T05:46:46.659-05:00ದೇಸಾಯಿ ಸರ್;ಸುಂದರ ಕವನ.ಸುಂದ್ರಾ ಕಾಕುವಿನಂತಹ ಹಿರಿಯರ ತ್ಯ...ದೇಸಾಯಿ ಸರ್;ಸುಂದರ ಕವನ.ಸುಂದ್ರಾ ಕಾಕುವಿನಂತಹ ಹಿರಿಯರ ತ್ಯಾಗ ಪೂರ್ಣ ಬದುಕಿಗೊಂದು ನಮನ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8971885079679307601.post-51128313924339258192010-10-16T09:18:14.651-05:002010-10-16T09:18:14.651-05:00ದೇಸಾಯಿ ಸರ್..
ಸು೦ದ್ರಾ ಕಾಕು ರವರ ಬದುಕಿನ ಬಗೆಯನ್ನ ಕವಿತೆ...ದೇಸಾಯಿ ಸರ್..<br />ಸು೦ದ್ರಾ ಕಾಕು ರವರ ಬದುಕಿನ ಬಗೆಯನ್ನ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದೀರಿ.<br />ಆ ಹಿರಿ ಜೀವಕ್ಕೆ ನನ್ನ ನಮನಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-8971885079679307601.post-39883295527440367072010-10-16T08:42:04.734-05:002010-10-16T08:42:04.734-05:00ಹಿರಿಯ ಜೀವಗಳ ಸಾರ್ಥಕ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುವ...ಹಿರಿಯ ಜೀವಗಳ ಸಾರ್ಥಕ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುವುದು ನಮ್ಮ ಜೀವನದಲ್ಲಿ ನಾವು ಮಾಡುವ ಸಾಧನೆಗಳಿಗೆ ಪ್ರೇರಣೆಯನ್ನು ಒದಗಿಸಬಲ್ಲುದು. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು ಉಮೇಶ್ ಸರ್.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.com