tag:blogger.com,1999:blog-8971885079679307601.post2061444883878015186..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಅಂಕೇಗೌಡ್ರ ಅಂಗಳದಲಿ..umesh desaihttp://www.blogger.com/profile/17670005616901725682noreply@blogger.comBlogger10125tag:blogger.com,1999:blog-8971885079679307601.post-71527761481277049292012-07-02T00:04:04.670-05:002012-07-02T00:04:04.670-05:00ಸಾಧಕರ ಬಗ್ಗೆ ಸುಂದರ ಮಾತುಗಳು ಸರ್ಸಾಧಕರ ಬಗ್ಗೆ ಸುಂದರ ಮಾತುಗಳು ಸರ್ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-8971885079679307601.post-57753658427743996372012-06-28T07:32:17.145-05:002012-06-28T07:32:17.145-05:00ದೇಸಾಯಿ ಸರ್..ನಿಮ್ಮ ಲೇಖನ..ಎರಡು ಕಣ್ಣನ್ನು ಜೋರಾಗಿ ತೆರೆಸ...ದೇಸಾಯಿ ಸರ್..ನಿಮ್ಮ ಲೇಖನ..ಎರಡು ಕಣ್ಣನ್ನು ಜೋರಾಗಿ ತೆರೆಸುತ್ತದೆ...ಇಂತಹ ಒಬ್ಬರ ಕಾಲದಲ್ಲಿ ನಾವು ಜನಿಸಿರುವು ನಮ್ಮ ಪುಣ್ಯವೇ ಸರಿ..<br />ಇದು ಒಂದು ಪುಸ್ತಕದ ಲೋಕ, ದೇಗುಲ, ಪ್ರಪಂಚ, ಕಡಲು..ಏನಾದರು ಕರೆಯಬಹುದು...ತುಂಬಾ ಅಮೋಘ ಲೇಖನ, ಹಾಗು ನಿಮ್ಮ ಸಲಹೆಗಳನ್ನು ಸರಕಾರದ ಮುಂದೆ ಹಿಡಿದು ಕಾರ್ಯ ಸಾಧಿಸುವ ಮಂದಿ ಬೇಕಾಗಿದ್ದರೆ..<br />ಧನ್ಯವಾದಗಳುSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-8971885079679307601.post-65122326163843335672012-06-28T05:03:24.836-05:002012-06-28T05:03:24.836-05:00ಇಂತಹ ಪುಸ್ತಕಪ್ರೇಮಿಗೆ, ಜ್ಞಾನದಾನಿಗೆ ಶತಕೋಟಿ ಪ್ರಣಾಮಗಳು....ಇಂತಹ ಪುಸ್ತಕಪ್ರೇಮಿಗೆ, ಜ್ಞಾನದಾನಿಗೆ ಶತಕೋಟಿ ಪ್ರಣಾಮಗಳು. ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-4923093977822673472012-06-28T04:26:18.807-05:002012-06-28T04:26:18.807-05:00ಉಮೇಶ್ ಸರ್ ನಿಮ್ಮ ಅರ್ಥಪೂರ್ಣ ಲೇಖನ ಸುಂದರವಾಗಿ ಮೂಡಿಬಂದಿದ...ಉಮೇಶ್ ಸರ್ ನಿಮ್ಮ ಅರ್ಥಪೂರ್ಣ ಲೇಖನ ಸುಂದರವಾಗಿ ಮೂಡಿಬಂದಿದೆ.ಭಾಗವಹಿಸಿದ ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಜೈ ಹೋ ಸರ್<br /> ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-8971885079679307601.post-5143008953505269652012-06-28T01:51:53.665-05:002012-06-28T01:51:53.665-05:00ಉಮೇಶ್ ಸರ್,
ಎಲ್ಲರ ಲೇಖನಗಳನ್ನು ಓದಿ ನನಗೆ ಹೊಟ್ಟೆ ಉರಿ ಆ...ಉಮೇಶ್ ಸರ್,<br /><br />ಎಲ್ಲರ ಲೇಖನಗಳನ್ನು ಓದಿ ನನಗೆ ಹೊಟ್ಟೆ ಉರಿ ಆಗ್ತಾ ಇದೆ....ಇಷ್ಟೊಂದು ಸುಂದರ ತಾಣವನ್ನು ಭೇಟಿಕೊಡುವ ಅವಕಾಶ ತಪ್ಪಿಸಿಕೊಂಡಿದ್ದಕ್ಕೆ ದುಃಖವಾಗ್ತಾ ಇದೆ...ಸುಂದರ ಚಿತ್ರಗಳನ್ನೊಳಗೊಂಡ ಉತ್ತಮ ಲೇಖನ...ಧನ್ಯವಾದಗಳು...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8971885079679307601.post-36820031923217207162012-06-28T01:17:45.803-05:002012-06-28T01:17:45.803-05:00ಉಮೇಶ್ ಸರ್.. ಅಂಕೆಗೌಡ್ರ ಅಂಗಳದಲ್ಲಿ ಅವರ ಪುಸ್ತಕ ಕುಸುಮಗಳ...ಉಮೇಶ್ ಸರ್.. ಅಂಕೆಗೌಡ್ರ ಅಂಗಳದಲ್ಲಿ ಅವರ ಪುಸ್ತಕ ಕುಸುಮಗಳು ಚೆನ್ನಾಗಿಯೇ ಅರಳಿವೆ. ಬಹಳ ಖುಷಿ ಇಂತಹವರು ನಮ್ಮೊಂದಿಗಿರುವುದುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8971885079679307601.post-43440475534346903152012-06-28T01:09:09.821-05:002012-06-28T01:09:09.821-05:00Thanks for giving such a good information :)Thanks for giving such a good information :)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-8971885079679307601.post-8816270761493373692012-06-27T23:35:23.162-05:002012-06-27T23:35:23.162-05:00ಉಮೇಶ್ ಸರ್,ಆಂಕೇಗೌಡರ ಪುಸ್ತಕಮನೆಗೆ ಬೇಟಿ ನೀಡಿದ ಅನುಭವವನ್...ಉಮೇಶ್ ಸರ್,ಆಂಕೇಗೌಡರ ಪುಸ್ತಕಮನೆಗೆ ಬೇಟಿ ನೀಡಿದ ಅನುಭವವನ್ನು ನಿಮ್ಮದೇ ಶೈಲಿಯಲ್ಲಿ ಚೆನ್ನಾಗಿ ಬರೆದಿದ್ದೀರಿ...ಈ ಮೂಲಕ ಅನೇಕ ಬ್ಲಾಗರುಗಳನ್ನು ಬೇಟಿಯಾಗಿದ್ದು ನನಗಂತೂ ತುಂಬಾ ಖುಷಿ..ಬ್ಲಾಗಿಗರೆಲ್ಲಾ ಹೀಗೆ ಏನಾದರೂ ಒಂದು ಹೊಸತನ್ನು ಮಾಡುವತ್ತ...ಮುನ್ನುಗ್ಗೋಣ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-50274697867617207312012-06-27T22:05:50.714-05:002012-06-27T22:05:50.714-05:00ಇಂತಹ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನ...ಇಂತಹ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನಮ್ಮ ನಿಲುಕಿಗೇ ಸಿಗುವುದಿಲ್ಲ.ಇಂತಹ ಪುಸ್ತಕ ರಾಶಿ,ಅದರ ಹಿಂದಿರುವ ಅವರ ಮತ್ತು ಅವರ ಮನೆಯವರ ಪರಿಶ್ರಮ,ಸಾಧನೆ,ಇವೆಲ್ಲವೂ ನಮ್ಮನ್ನು ಮೂಕ ವಿಸ್ಮಿತರಾಗಿಸುತ್ತದೆ.ನಮ್ಮ ಕರ್ನಾಟಕಕದಲ್ಲೇ ಇರುವ ಅದ್ಭುತಗಳಲ್ಲಿ ಅಂಕೇ ಗೌಡರೂ ಒಬ್ಬರು.ಅವರ ಪುಸ್ತಕ ಪ್ರೇಮ ಅಪರೂಪದ್ದು!೨೦೧೦ರಲ್ಲಿ ಬಾಲಣ್ಣನವರು ನಮ್ಮನ್ನು ಅಲ್ಲಿಗೆ ಕಳಿಸಿದಾಗ ದಂಗಾಗಿ ಹೋದೆ.ಅಂಕೆ ಗೌಡರು 'ಇದು ಯಾವುದೋ ಜನ್ಮದಲ್ಲಿ ಸರಸ್ವತಿ ನನಗೆ ನೀಡಿದ ಶಾಪ ಸರ್'ಎಂದಾಗ ನನ್ನ ಕಣ್ಣುಗಳು ತೇವವಾಗಿದ್ದವೂ.ಅವರು ಸಣ್ಣವರಿದ್ದಾಗ ಎರವಲು ಪಡೆದಿದ್ದ ಪುಸ್ತಕವೊಂದನ್ನು ಹಿಂದಿರುಗಿಸಲು ಸ್ವಲ್ಪ ತಡವಾದಾಗ ಹಿರಿಯರೊಬ್ಬರು 'ಪುಸ್ತಕವನ್ನು ಸರಿಯಾಗಿ ಹಿಂದಕ್ಕೆ ಕೊಡೋಕೆ ಆಗದಿದ್ದರೆ ಪುಸ್ತಕ ಯಾಕೆ ತೆಗೆದುಕೊಂಡುಹೋಗುತ್ತೀರಿ'ಎಂದಿದ್ದರಂತೆ.<br />ಆ ಮಾತುಗಳು ಅವರನ್ನು ಪುಸ್ತಕ ಸಂಗ್ರಹಿಸಲು ಪ್ರೇರೇಪಿಸಿತಂತೆ!<br />ಪ್ರತಿಯೊಬ್ಬರೂ ಜೀವನದಲ್ಲಿ ನೋಡಲೇ ಬೇಕಾದ ಸ್ಥಳ 'ಪುಸ್ತಕದ ಮನೆ'.ಇಂತಹ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯನ್ನು ಸರ್ಕಾರ ಗೌರವಿಸಿ ಸೂಕ್ತ ಆರ್ಥಿಕ ಸಹಾಯ ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ.ಆದಷ್ಟು ಬೇಗೆ ಅದು ಕಾರ್ಯ ರೂಪಕ್ಕೆ ಬರಲಿ.ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8971885079679307601.post-84820268919133929262012-06-27T21:40:25.967-05:002012-06-27T21:40:25.967-05:00ಮೊದಲು ಟ್ರಿಪ್ಪಿಗೆ ಮಿಸ್ಸಾದ ನನ್ನನ್ನು ಕ್ಷಮಿಸಿಕೊಳ್ಳಿ.
...ಮೊದಲು ಟ್ರಿಪ್ಪಿಗೆ ಮಿಸ್ಸಾದ ನನ್ನನ್ನು ಕ್ಷಮಿಸಿಕೊಳ್ಳಿ.<br /><br />ಈ ಬರಹ ಹಲವರಿಗೆ ಮತ್ತು ನನಗೂ ಕಣ್ಣು ತೆರೆಸುವಂತದು. ಅಂಕೇಗೌಡರ ಪುಸ್ತಕ ಪ್ರೇಮ ನಮಗೆ ಮಾದರಿಯಾಗಲಿ.<br /><br />ಫೋಟೋಗ ಳುಅಮೋಘವಾಗಿವೆ.Badarinath Palavallihttps://www.blogger.com/profile/06134535730447920619noreply@blogger.com