tag:blogger.com,1999:blog-8971885079679307601.post1545100035753740114..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಕರಗಿದ ಮಂಜುumesh desaihttp://www.blogger.com/profile/17670005616901725682noreply@blogger.comBlogger6125tag:blogger.com,1999:blog-8971885079679307601.post-76920471092305263662012-12-18T13:07:12.855-06:002012-12-18T13:07:12.855-06:00ಕಥೆಯನ್ನು ನಿರೂಪಿಸಿದ ಶೈಲಿ ಇಷ್ಟ ಆಯಿತು....ಉತ್ತಮ ಸಂದೇಶದ...ಕಥೆಯನ್ನು ನಿರೂಪಿಸಿದ ಶೈಲಿ ಇಷ್ಟ ಆಯಿತು....ಉತ್ತಮ ಸಂದೇಶದೊಂದಿಗೆ ಸುಂದರವಾಗಿ ಕಥೆಯನ್ನು ಹೆಣೆದಿದ್ದೀರಿ... ....ಅಭಿನಂದನೆಗಳು. Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8971885079679307601.post-13770442170438985912012-12-17T01:28:42.572-06:002012-12-17T01:28:42.572-06:00ನಿಮ್ಮ ಕಥೆ ಹೇಳುವ ನಿರೂಪಣಾ ಶ್ಯಲಿ ಇಸ್ಥವಾಯಿತು .ಇಲ್ಲಿ ಬರ...ನಿಮ್ಮ ಕಥೆ ಹೇಳುವ ನಿರೂಪಣಾ ಶ್ಯಲಿ ಇಸ್ಥವಾಯಿತು .ಇಲ್ಲಿ ಬರುವ ಮೂರು ಪಾತ್ರಗಳನ್ನು ಹಾಗು ಅವರ ಭಾವನೆಗಳನ್ನು ಅದ್ಭುತವಾಗಿ ಮನಮುಟ್ಟುವಂತೆ ಹೆಣೆದಿದ್ದೀರಿ . ವಸ್ತು ಹಳೆಯದಾದರೂ ಒಂದು ಹೊಸ ಸಂದೇಶದೊಂದಿಗೆ ಆಪ್ತವಾಗಿ ಕಥೆ ಓದಿಸಿಕೊಂಡು ಹೋಗುತ್ತದೆ ಉಮೇಶ ಅವರಾ .ಅಭಿನಂದನೆಗಳು .Arathihttps://www.blogger.com/profile/10710468286276305185noreply@blogger.comtag:blogger.com,1999:blog-8971885079679307601.post-52409210904175129492012-12-13T09:42:10.256-06:002012-12-13T09:42:10.256-06:00ಮನ ತಟ್ಟುವ ಕಥೆ.... ಕಠಿಣ ಸಮಸ್ಯೆಯನ್ನು ಸರಳವಾಗಿ ಬಿಡಿಸಬಹ...ಮನ ತಟ್ಟುವ ಕಥೆ.... ಕಠಿಣ ಸಮಸ್ಯೆಯನ್ನು ಸರಳವಾಗಿ ಬಿಡಿಸಬಹುದು ಎಂದು ಕಥಾನಾಯಕ ತೋರಿಸಿದ್ದಾನೆ... ಉತ್ತಮ ಸಂದೇಶವಿರುವ ಕಥೆ... ಹೇಳಿದ ರೀತಿಯೂ ಚೆನ್ನಾಗಿದೆ ಸರ್...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-8971885079679307601.post-52577100455757876642012-12-12T23:05:10.809-06:002012-12-12T23:05:10.809-06:00ಹನಿಗಲಲಿ ಎಂತೋ ಕಥನದಲೂ ದೇಸಾಯರೇ ಅನನ್ಯ.
ಉತ್ತಮ ನಿರೂಪಣಾ ...ಹನಿಗಲಲಿ ಎಂತೋ ಕಥನದಲೂ ದೇಸಾಯರೇ ಅನನ್ಯ.<br /><br />ಉತ್ತಮ ನಿರೂಪಣಾ ಶೈಲಿಯ ಕಥನ. ಸುರೇಶ ತನ್ನ ಯೋಜನಾ ಬದ್ಧ ನಡೆಗಳಿಂದ ನನ್ನನ್ನೂ ಗೆದ್ದ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8971885079679307601.post-4551647753534670752012-12-12T06:06:16.224-06:002012-12-12T06:06:16.224-06:00ಮನೋವೈಜ್ಞಾನಿಕ ಕತೆಯನ್ನು ಸುಲಲಿತವಾಗಿ ಹೆಣೆದಿದ್ದೀರಿ. ಜೊತ...ಮನೋವೈಜ್ಞಾನಿಕ ಕತೆಯನ್ನು ಸುಲಲಿತವಾಗಿ ಹೆಣೆದಿದ್ದೀರಿ. ಜೊತೆಗೆ ‘ದೇಸಾಯರ ವಿಶಿಷ್ಟ ಶೈಲಿ’ಯ ಸೊಗಸು ಬೇರೆ!<br />ವಿಭಿನ್ನ ಪ್ರಕಾರದ ಕತೆ ಇಷ್ಟವಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-55264067406265511302012-12-11T23:16:18.806-06:002012-12-11T23:16:18.806-06:00ಈ ಕಥೆಯ ನಾಯಕ ಸುರೇಶ...ಎಷ್ಟು ಸುಲಲಿತವಾಗಿ ಕಗ್ಗಂಟಾಗಬಹುದಿ...ಈ ಕಥೆಯ ನಾಯಕ ಸುರೇಶ...ಎಷ್ಟು ಸುಲಲಿತವಾಗಿ ಕಗ್ಗಂಟಾಗಬಹುದಿದ್ದ ಸಮಸ್ಯೆಯನ್ನು ಸಮಯೋಚಿತ ಪ್ರಜ್ಞೆಯಿಂದ ಬಿಡಿಸಿದ..ಅಭಿನಂದನೆಗಳು ದೇಸಾಯಿ ಸರ್..ತುಂಬಾ ಸೊಗಸಾಗಿದೆ.ಕಥೆ ಹಳೆಯದಾದರೇನು ಭಾವ ಎಂದಿಗೂ ನವೀನ....Srikanth Manjunathhttps://www.blogger.com/profile/04152086368173454221noreply@blogger.com